Latest posts
-
2026 ರ ಮಳೆಗಾಲ : ಯೂರಿಯಾ ಗೊಬ್ಬರದ ಬಗ್ಗೆ ಕೇಂದ್ರ ಸರ್ಕಾರದಿಂದ ರೈತರಿಗೆ ದೊಡ್ಡ ಸುದ್ದಿಗೋಷ್ಠಿ
2026 ರ ಮಳೆಗಾಲ : ಯೂರಿಯಾ ಗೊಬ್ಬರದ ಬಗ್ಗೆ ಕೇಂದ್ರ ಸರ್ಕಾರದಿಂದ ರೈತರಿಗೆ ದೊಡ್ಡ ಸುದ್ದಿಗೋಷ್ಠಿ ! ಕೇಂದ್ರ ಸರ್ಕಾರದ ಅಂಕಿ ಅಂಶದ ಪ್ರಕಾರ, (ಯೂರಿಯಾ ಮತ್ತು ಡಿಎಪಿ ಇತ್ಯಾದಿ) ಗೊಬ್ಬರದ ಸಂಗ್ರಹ ಉತ್ಪಾದನೆ ಸುಮಾರು 23% ಹೆಚ್ಚಿಸಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಇಂದಿನ ವರ್ಷದಕ್ಕಿಂತ ಹೆಚ್ಚು ಸಂಗ್ರಹ ಇದೆ. ಇನ್ನೊಂದು ಕಷ್ಟಕರ ವಿಷಯ ಕೇಂದ್ರ ಸರ್ಕಾರದಿಂದ ಕೆಲವೇ ಭಾಗಕ್ಕೆ ಮಾತ್ರ ಗೊಬ್ಬರವನ್ನು ಸುರುಬರಾಜು ಮಾಡಲಾಗಿದೆ. ಪ್ರಚಲಿತ ಘಟನೆಯ ವರದಿಯ ಪ್ರಕಾರ ಮಧ್ಯಪ್ರಾಚ್ಯಾ ಯುದ್ಧದ
-
ಇದೀಗ ರಾಯಲ್ ಸಿಟಿ ಉತ್ತಂಗಿಯಲ್ಲಿ ಆರಂಭ. Royal education tutorials ವತಿಯಿಂದ SSLC ಬೇಸಿಗೆ ಶಿಬಿರ ತರಗತಿಗಳು ಆರಂಭ.
ಇದೀಗ ರಾಯಲ್ ಸಿಟಿ ಉತ್ತಂಗಿಯಲ್ಲಿ ಆರಂಭ. Royal education tutorials ವತಿಯಿಂದ SSLC ವಿದ್ಯಾರ್ಥಿಗಳಿಗೆ ನುರಿತ ಶಿಕ್ಷಕರಿಂದ 10ನೇ ತರಗತಿ ಬೇಸಿಗೆ ಶಿಬಿರ ತರಗತಿಗಳು ಆರಂಭ. ನಿಮ್ಮ ಮಕ್ಕಳ ಭವಿಷ್ಯ ಇಲ್ಲಿದೆ. ಈಗಾಗಲೇ ದಾಖಲಾತಿಗಳು ಆರಂಭವಾಗಿವೆ. ಬೇಗನೆ ನಿಮ್ಮ ಮಕ್ಕಳನ್ನ ಕರೆತಂದು ದಾಖಲಾತಿ ಮಾಡಿಸಿ. ಇದೇ ಏಪ್ರಿಲ್ 10 ರಿಂದ ತರಗತಿಗಳು ಆರಂಭ. ಸ್ಥಳ ಶ್ರೀ ಶಿವಶಂಕರ ಸ್ವಾಮಿ ಸರ್ಕಾರಿ ಪ್ರೌಢಶಾಲೆ ಉತ್ತಂಗಿ. https://youtube.com/@royaleducationtutorials?si=AO3TLPs4cuBxazAT
-
IPL 2026: ದೊಡ್ಡ ತಂಡಗಳಿಗೆ ಬಿಗ್ ಶಾಕ್ – ಆಸಿಸ್ ಸ್ಟಾರ್ ಪ್ಲೇಯರ್ಗಳು ಆರಂಭಿಕ ಪಂದ್ಯಗಳಿಗೆ ಅಲಭ್ಯ!
ಐಪಿಎಲ್ 2026 ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಹಬ್ಬದಂತಿದ್ದು, ಮಾರ್ಚ್ 28 ರಿಂದ ಆರಂಭವಾಗಲಿರುವ ಈ ಟೂರ್ನಿಗೆ ಈಗಾಗಲೇ ಭಾರಿ ನಿರೀಕ್ಷೆಗಳು ಹುಟ್ಟಿಕೊಂಡಿವೆ. ಆದರೆ ಟೂರ್ನಿ ಶುರುವಾಗುವ ಮುನ್ನವೇ ಕೆಲವು ದೊಡ್ಡ ತಂಡಗಳಿಗೆ ಶಾಕ್ ಎದುರಾಗಿದೆ. ಆಸ್ಟ್ರೇಲಿಯಾದ ಪ್ರಮುಖ ಸ್ಟಾರ್ ಆಟಗಾರರು ಗಾಯ ಮತ್ತು ವೈಯಕ್ತಿಕ ಕಾರಣಗಳಿಂದ ಆರಂಭಿಕ ಪಂದ್ಯಗಳಿಗೆ ಲಭ್ಯವಾಗದಿರುವುದು ತಂಡಗಳ ತಂತ್ರಗಳಿಗೆ ದೊಡ್ಡ ಹೊಡೆತ ನೀಡಿದೆ. RCB ಗೆ ದೊಡ್ಡ ಹೊಡೆತ – ಜೋಶ್ ಹ್ಯಾಜಲ್ವುಡ್ ಗಾಯ ಐಪಿಎಲ್ 2025 ರ ಡಿಫೆಂಡಿಂಗ್ ಚಾಂಪಿಯನ್ ಆಗಿರುವ
-
ರಾಯಲ್ ಸಿಟಿ ಉತ್ತಂಗಿ ಯಲ್ಲಿ ಯುಗಾದಿ ಹಬ್ಬದ ಸಡಗರ. ಯುವಕರು ಕ್ರಿಕೇಟ್ ಹಾಡಿ ಹಬ್ಬ ಆಚರಣೆ. ಯುವತಿಯರು ರಂಗೋಲಿ ಹಾಕಿ ಹಬ್ಬ ಆಚರಣೆ.
ನಾಡಿನ ಸಮಸ್ತ ಉತ್ತಂಗಿಯ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಬೇವು ಬೆಲ್ಲ ತಿಂದು ಸಿಹಿ ಕಹಿ ಎರಡನ್ನು ಕೂಡ ಸಮಾನವಾಗಿ ಸ್ವೀಕರಿಸಿ ಹೊಸ ಜೀವನವನ್ನ ಆರಂಭಿಸುವುದು ಈ ಹಬ್ಬದ ವಿಶೇಷವಾಗಿರುತ್ತೆ. ಪ್ರತಿ ಮನೆಗಳು ತಳಿರು ತೋರಣಗಳಿಂದ ಕಂಗೊಳಿಸುತ್ತಿದ್ದವು. ಶಾಲಾ ಕಾಲೇಜುಗಳು ರಜೆ ದಿಂದಾಗಿ ಮಕ್ಕಳು ಮನೆಯಲ್ಲಿ ಸಂತಸದಿಂದ ಯುಗಾದಿ ಹಬ್ಬವನ್ನು ಆಚರಣೆಯನ್ನು ಮಾಡಿದರು. ಸಂಜೆ ಯುವಕರು ಶ್ರೀ ಶಿವಶಂಕರ ಸ್ವಾಮಿ ಸರ್ಕಾರಿ ಪ್ರೌಢಶಾಲೆ ಹಾಗೂ ತರಳಬಾಳು ಶಾಲಾ ಕ್ರೀಡಾಂಗಣದಲ್ಲಿ ಕ್ರಿಕೆಟ್ ಕ್ರೀಡಾ ವನ್ನು ಹಾಡುವುದರ ಮೂಲಕ
-
ಕರ್ನಾಟಕ 2ನೇ ಪಿಯುಸಿ (2nd PUC) ಪರೀಕ್ಷೆ ಮತ್ತು ಹೊಸ ನಿಯಮಗಳು – ವಿವರಣೆ
ಕರ್ನಾಟಕ 2ನೇ ಪಿಯುಸಿ (2nd PUC) ಪರೀಕ್ಷೆ ಮತ್ತು ಹೊಸ ನಿಯಮಗಳು – ವಿವರಣೆ Lorem ipsum dolor sit amet, consectetur adipiscing elit. Ut elit tellus, luctus nec ullamcorper mattis, pulvinar dapibus leo. ಕರ್ನಾಟಕ 2ನೇ ಪಿಯುಸಿ (2nd PUC) ಪರೀಕ್ಷೆ ಮತ್ತು ಹೊಸ ನಿಯಮಗಳು – ವಿವರಣೆ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿ (KSEAB) ಪ್ರತಿ ವರ್ಷ ನಡೆಸುವ 2ನೇ ಪಿಯುಸಿ ಪರೀಕ್ಷೆ ವಿದ್ಯಾರ್ಥಿಗಳ ಉನ್ನತ
-
‘ಪೊಲೀಸ್ ಹುದ್ದೆಯ ಹೊಸ ನೇಮಕಾತಿ’. ಸ್ಪರ್ಧಾ ಮಿತ್ರರಿಗೆ ಪೊಲೀಸ್ ಇಲಾಖೆಯಲ್ಲಿ ಭರ್ಜರಿ ಉದ್ಯೋಗ ಅವಕಾಶಗಳು 2026.
ಇತ್ತೀಚಿಗೆ ನಡೆದ ಘಟನೆ ಧಾರವಾಡದಲ್ಲಿ ನಡೆದ ಬೃಹತ್ ನಿರುದ್ಯೋಗ ಸಮಸ್ಯೆಯ ವಿರುದ್ಧದ ವಿದ್ಯಾರ್ಥಿಗಳ ಹೋರಾಟ ರಾಜ್ಯದಲ್ಲಿ ಹಲವು ಗೊಂದಲಗಳನ್ನ ಸೃಷ್ಟಿ ಮಾಡಿತ್ತು. ಇದೀಗ ಕರ್ನಾಟಕ ರಾಜ್ಯದ ಸ್ಪರ್ಧಾ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ಸರ್ಕಾರವು ಸಿಹಿ ಸುದ್ದಿ ನೀಡಿದೆ. ಜಿಲ್ಲಾ ವಾರು ಕಾಲಿ ಹುದ್ದೆಗಳ ಕುರಿತು ಮಾಹಿತಿ ನೀಡಿರುವ ಪೊಲೀಸ್ ಇಲಾಖೆ ತನ್ನ ಸುತ್ತೋಲೆಯನ್ನ ಹೊರಡಿಸಿದೆ.ಸುತ್ತೋಲೆ :-ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು.ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಈ ಕಛೇರಿಯ ಉಲ್ಲೇಖಿತ ಪತ್ರಗಳನ್ನು ಗಮನಿಸಲು
-
Exploring NammaInfo: Branding Your Subdomains
Introduction to NammaInfo NammaInfo is a dynamic platform designed to cater to various informational needs across multiple domains. With its primary domain name nammainfo.com, users can set up specialized subdomains to tackle different areas of interest. This allows for an organized approach to content categorization, directly benefiting users looking for targeted information. Creating Subdomains with
-
Introducing NammaInfo: Your Go-To Domain for Specialized Subdomains
Welcome to NammaInfo NammaInfo is a versatile brand that provides a seamless online experience through its primary domain, nammainfo.com. This platform is built to serve various interests, making it easy for users to find valuable resources across several specialized fields. Exploring Our Subdomains At NammaInfo, we proudly offer several subdomains tailored to meet the needs
